‘ಯಶೋದೆಯೇ ಅಮ್ಮ…
ನನ್ನನು ಎತ್ತಿ ಕೊಳ್ಳಮ್ಮ…’ಎಂದು ಕೃಷ್ಣ ಅಮ್ಮನಲ್ಲಿ ರಚ್ಚೆ ಹಿಡಿಯುವ ಸುಂದರ ಕ್ಷಣವನ್ನು ಪುರಂದರದಾಸರು ತಮ್ಮ ಪದ್ಯವೊಂದರಲ್ಲಿ ಕಟ್ಟಿ ಕೊಟ್ಟಿದ್ದಾರೆ. ಪುಟ್ಟ ಮಕ್ಕಳ ಒಂದು ಸಾಮಾನ್ಯ ಗುಣ ಎತ್ತಿಕೋ ಎಂದು ಅಮ್ಮನಲ್ಲಿ ದುಂಬಾಲು ಬೀಳುವುದು. ಸ್ನಾನ ಮಾಡಲು ಒಲ್ಲೆಯೆನ್ನುವುದು, ಊಟ-ತಿಂಡಿ ಬೇಡ ಎನ್ನುವುದು.. ಹೀಗೆ ಎಲ್ಲ ಮಕ್ಕಳಲ್ಲೂ ಕಾಣುವ ಬಾಲಲೀಲೆಗಳ ರೂಪವೇ ಕೃಷ್ಣನ ಅವತಾರಗಳ ಪ್ರತಿರೂಪ…!

ಶ್ರೀಕೃಷ್ಣನ ಅವತಾರದಲ್ಲಿ ಪುಟಾಣಿ ಪೃಥ್ವೀಶ ಮಹಾಂತೇಶ ಕುರಬೇಟ – ಬೆಳಗಾವಿ
ಅನರ್ಘ್ಯ ಚಂದ್ರಕಾಂತ ಸುಗಂಧಿ – ಬೆಳಗಾವಿ
ಅದಿತಿ ಎಸ್ ಹಿರೇಮಠ – ಅಥಣಿ
ಅದ್ವೈತ ಮೊಕಾಶಿ ಹಾಗೂ ಶ್ರೇಯಶ್ ಪಾಟೀಲ್
ಆಯುಷ್ ಹಿರೇಮಠ ಹಾಗೂ ಲಕ್ಷ್ಮಿ ಹಿರೇಮಠ
ಮಯೂರ ಮಹಾದೇವ ಬೋರಗಲ್
ಸಾನ್ವಿ ವಿಠ್ಠಲ ಕರಡಿಗುಡ್ಡ
ಧಾರವಾಡ
ಅದ್ವಿಕ್, ಆದ್ಯಾ ಹಾಗೂ ಆದರ್ಶ  – ಮುಧೋಳ
ಪ್ರತ್ಯುಷ ಚಂದ್ರಶೇಖರ ಮಠಪತಿ. ಪೊಲೀಸ್ ಕೇಂದ್ರ ಸ್ಥಾನ ವೀರಭದ್ರ ನಗರ ಬೆಳಗಾವಿ
ನಂದ ಹಿರೇಮಠ – ಹಳ್ಳೂರ
ದೃವಿ ಎಂ ಕೋರಿ – ಮರಿಕಟ್ಟಿ
ರಾಧಾ ಕೃಷ್ಣ ವೇಷದಲ್ಲಿ ಆಧ್ಯಾ ಹಿರೇಮಠ (2) ಅಚಿಂತ್ಯ(5) ಗೌತಮಿ ಕುಮಾರಸ್ವಾಮಿ ಕಾಡದೇವರಮಠ (4)
ಸಮನ್ವಿ ಎಂ ಕೋರಿ – ಮರಿಕಟ್ಟಿ
ಅಶ್ವಿಕ್ ಆನಂದ್ ಕಲ್ಲೋಳಿ & ಅದ್ವಿಕ್ ಆನಂದ್ ಕಲ್ಲೋಳಿ – ದರೂರ
ಅವನಿ ಸುಧಾಕರ ಹುಲ್ಲೂರು
ರೇಣು ಗದ್ಯಾಳ್ ಅಥಣಿ
ಜನನಿ ಯಲಕರ್ & ಜಾನ್ವಿ
ಮನ್ಮೀತ್ ಸಂತೋಷ ಭೋವಿ