Select Page

Advertisement

ವಾರ್ಡ್ ನಂ 46 ರ ಬಿಜೆಪಿ ಅಭ್ಯರ್ಥಿ ಹನುಮಂತ ಕೊಂಗಾಲಿಗೆ ಶ್ರೀಗಳ ರಕ್ಷೆ

ವಾರ್ಡ್ ನಂ 46 ರ ಬಿಜೆಪಿ ಅಭ್ಯರ್ಥಿ ಹನುಮಂತ ಕೊಂಗಾಲಿಗೆ ಶ್ರೀಗಳ ರಕ್ಷೆ
Advertisement

ಬೆಳಗಾವಿ : ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ವಾರ್ಡ ನಂ 46 ರ ಬಿಜೆಪಿ ಅಭ್ಯರ್ಥಿಯಾಗಿರುವ ಹನುಮಂತ ಕೊಂಗಾಲಿಗೆ ಕಾರಂಜಿಮಠದ ಗುರುಸಿದ್ಧ ಶ್ರೀಗಳು ಆಶಿರ್ವಾದ ನೀಡಿದರು.

ಬುಧವಾರ ರಾಮತಿರ್ಥ ನಗರದ ಬಿಜೆಪಿ ಆಫೀಸಿಗೆ ಆಗಮಿಸಿದ್ದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಬಿಜೆಪಿ ಅಭ್ಯರ್ಥಿ ಹನುಮಂತ ಕೊಂಗಾಲಿ ಅವರಿಗೆ ಆಶಿರ್ವದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಾಹಾಂತೇಶ್ ವಕ್ಕುಂದ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!