Select Page

Advertisement

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನ..? ವೈರಲ್ ಸುದ್ದಿ ಹಿಂದೆ ಅನುಮಾನ…!

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ನಿಧನ..? ವೈರಲ್ ಸುದ್ದಿ ಹಿಂದೆ ಅನುಮಾನ…!

ಸ್ವಯಂ ಘೋಷಿತ ದೇವಮಾನ ಹಾಗೂ ಬಿಡದಿಯ ಆಶ್ರಮದಲ್ಲಿ ಇದ್ದ ನಿತ್ಯಾನಂದ ಸ್ವಾಮಿ ವಿಧಿವಶರಾಗಿದ್ದಾನೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಮಧ್ಯೆ ಆತನ ಸೋದರಳಿಯನ ಆಡಿಯೊ ಸಾಕಷ್ಟು ಅನುಮಾನ ಮೂಡಿಸಿದೆ.

ಹೌದು ತನ್ನದೇ ಒಂದು ದೇಶ ಕಟ್ಟಿಕೊಂಡು ಹಾಯಾಗಿದ್ದ ನಿತ್ಯಾನಂದ ಸ್ವಾಮಿ ಕಳೆದ ಎರಡು ದಿನಗಳ ಹಿಂದೆ ನಿಧನರಾಗಿದ್ದಾನೆ ಎಂದು ಆತನ ಸಹೋದರಿಯ ಮಗ ಸುಂದರೇಶ್ವರನ್ ಆಡಿಯೋ ಮೂಲಕ ಸ್ಪಷ್ಟೊಡಿಸಿದ್ದು ಈ ಕುರಿತು ಹಲವು ಅನುಮಾನ ಮೂಡಿದೆ.

ಕಳೆದ ಕೆಲ ದಿನಗಳ ಹಿಂದೆ ನಿತ್ಯಾನಂದ ಸ್ವಾಮಿಗೆ ಅನಾರೋಗ್ಯದ ಉಂಟಾಗಿದೆ ಎಂದು ಹೇಳಲಾಗಿತ್ತು. ಈ ಮಧ್ಯೆ ನಿತ್ಯಾನಂದ ಸಾವಿನ ಸುದ್ದಿ ಹರಿದಾಡುತ್ತಿದ್ದು, ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ನಿತ್ಯಾನಂದನ ಆಶ್ರಮದ ಮೂಲಗಳಿಂದ ಖಚಿತಗೊಳ್ಳಬೇಕಿದೆ.

Advertisement

Leave a reply

Your email address will not be published. Required fields are marked *

error: Content is protected !!