Select Page

Advertisement

ಜೈನಮುನಿ ಹತ್ಯೆಯ ಹಿಂದಿನ ಶಕ್ತಿ ಯಾವುದು? ನಳಿನಕುಮಾರ ಕಟೀಲ್

ಜೈನಮುನಿ ಹತ್ಯೆಯ ಹಿಂದಿನ ಶಕ್ತಿ ಯಾವುದು? ನಳಿನಕುಮಾರ ಕಟೀಲ್

ಚಿಕ್ಕೋಡಿ : ಜೈನ‌ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ‌ ನಳಿನ್ ಕುಮಾರ್ ಕಟೀಲ್ ನೇತೃತ್ವದ ಸತ್ಯಶೋಧನಾ ತಂಡ ಮಂಗಳವಾರ ತಾಲೂಕಿನ ಹಿರೇಕೊಡಿ ಗ್ರಾಮದ ನಂದಿಪರ್ವತ ಆಶ್ರಮಕ್ಕೆ ಭೇಟಿ ನೀಡಿದರು.

ಕಾಮಕುಮಾರ ನಂದಿ ಮಹಾರಾಜರ ಹತ್ಯೆಯಿಂದ ನೊಂದ  ಆಶ್ರಮದ ಸಿಬ್ಬಂದಿಗಳು ನಳಿಕುಮಾರ ಕಟೀಲ ಮುಂದೆ ಕಣ್ಣಿರು ಸುರಿಸಿ‌ ಅಳಲು‌ ತೊಡಗಿಕೊಂಡರು.
ಜೈನಮುನಿಯ ಪೂರ್ವಾಶ್ರಮದ ಸದಸ್ಯರನ್ನಯ ಭೇಟಿಯಾಗಿ ಚರ್ಚೆ ನಡೆಸಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್,
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ಶಾಸಕ ಮಹೇಶ ತೆಂಗಿನಕಾಯಿ, ರಾಜ್ಯ ಬಿಜೆಪಿ ವಕ್ತಾರ ಎಂ. ಬಿ ಜಿರಲಿ,‌ ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಠಗಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!