Select Page

Advertisement

ಡಿಸಿಎಂ ಖಾಸಗಿ ಪಿಎಸ್ ಕಾರು ಅಪಘಾತ ; ಬೈಕ್ ಸವಾರ ಸಾವು

ಡಿಸಿಎಂ ಖಾಸಗಿ ಪಿಎಸ್ ಕಾರು ಅಪಘಾತ ; ಬೈಕ್ ಸವಾರ ಸಾವು

ಬೆಳಗಾವಿ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಆಪ್ತ ಕಾರ್ಯದರ್ಶಿ ಹಾಗೂ ಹಿರಿಯ ಕೆಎಎಸ್ ಅಧಿಕಾರಿ ರಾಜೇಂದ್ರ ಪ್ರಸಾದ್ ಅವರ ಕಾರು ಅಪಘಾತವಾಗಿದೆ.

ಸವದತ್ತಿ ಸಮೀಪ ಬೈಕ್ ಗೆ ಕಾರು ಡಿಕ್ಕಿಯಾಗಿದ್ದು ಬೈಕ್ ಸವಾರ ಮಂಜುನಾಥ ಬೈರ್ನಟ್ಟಿ (೩೦) ಸ್ಥಳದಲ್ಲೇ ಮೃತಪಟ್ಟಿದ್ದಾನೆ.



ರಾಜೇಂದ್ರ ಪ್ರಸಾದ್ ಅವರಿಗೂ ಸಣ್ಣಪುಟ್ಟ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!