Select Page

ಕೆಟ್ಟುನಿಂತ ಬೆಳಗಾವಿ – ರಾಯಚೂರು ಬಸ್ ; ಅಧಿಕಾರಿಗಳಿಗೆ ಆಟ, ಜನರಿಗೆ ಪರದಾಟ..!

ಕೆಟ್ಟುನಿಂತ ಬೆಳಗಾವಿ – ರಾಯಚೂರು ಬಸ್ ; ಅಧಿಕಾರಿಗಳಿಗೆ ಆಟ, ಜನರಿಗೆ ಪರದಾಟ..!



ಬೆಳಗಾವಿ : ಬೆಳಗಾವಿ ಯಿಂದ ರಾಯಚೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ನಗರದ ಸಾಂಬ್ರಾ ಬಳಿ‌ ಕೆಟ್ಟು ನಿಂತಿದೆ.

ಹಳೆಯ ಬಸ್ ಆದಕಾರಣ ಬಸ್ ಆಯಿಲ್ ಟ್ಯಾಂಕ್ ನಲ್ಲಿ ಸೋರಿಕೆ ಉಂಟಾದ ಹಿನ್ನಲೆಯಲ್ಲಿ ಮಾರ್ಗ ಮಧ್ಯೆ ಬಸ್ ಕೆಟ್ಟು ನಿಂತಿದೆ.

ರಾಯಚೂರಿಗೆ ಪ್ರಯಾಣ ಬೆಳೆಸಿದ್ದ ಮಹಿಳೆಯರು ಹಾಗೂ ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಅಧಿಕಾರಿಗಳು ಮಾತ್ರ ತಮಗೆ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!