Select Page

Advertisement

ಇಂದು ದಿ. ಸುರೇಶ್ ಅಂಗಡಿ ನಾಲ್ಕನೇ ವರ್ಷದ ಪುಣ್ಯಸ್ಮರಣೆ

ಇಂದು ದಿ. ಸುರೇಶ್ ಅಂಗಡಿ ನಾಲ್ಕನೇ ವರ್ಷದ ಪುಣ್ಯಸ್ಮರಣೆ
Advertisement

ಬೆಳಗಾವಿ : ಮಾಜಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ದಿ. ಸುರೇಶ್ ಅಂಗಡಿ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ ಇಂದು.‌

ಬೆಳಗಾವಿ ಜಿಲ್ಲಾ ರಾಜಕಾರಣದ ಬೆಳ್ಳಿಚುಕ್ಕೆಯಾಗಿದ್ದ ದಿ.‌‌ ಸುರೇಶ್ ಅಂಗಡಿ ಅವರು ಕೊರೋನಾ ಮಹಾಮಾರಿಯಿಂದ ಅಕಾಲಿಕ ನಿಧನ ಹೊಂದಿದ್ದರು. ಇವರ ಸಮಾಜಿಕ ಸೇವೆಯನ್ನು ಜಿಲ್ಲೆಯ ಜನ ಇನ್ನೂ ಮರೆತಿಲ್ಲ.

Advertisement

Leave a reply

Your email address will not be published. Required fields are marked *

error: Content is protected !!