Select Page

Advertisement

ರಾಮದುರ್ಗ : ಪಂಚಾಯತಿ ‌ಕಟ್ಟೆಗೆ ದನ ಕಟ್ಟಿ ಗ್ರಾಮಸ್ಥರ‌ ಪ್ರತಿಭಟನೆ

ರಾಮದುರ್ಗ : ಪಂಚಾಯತಿ ‌ಕಟ್ಟೆಗೆ ದನ ಕಟ್ಟಿ ಗ್ರಾಮಸ್ಥರ‌ ಪ್ರತಿಭಟನೆ

ರಾಮದುರ್ಗ : ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಚುನಾಯಿತ ಸದಸ್ಯರ ವಿರುದ್ಧ ಗ್ರಾಮಸ್ಥರು ಪಂಚಾಯತಿ ಆವರಣದಲ್ಲಿ ದನ ಕಟ್ಟಿ ಆಕ್ರೋಶ ಹೊರಹಾಕಿರುವ ಘಟನೆ ರಾಮದುರ್ಗ ತಾಲೂಕಿನ ಕದಾಂಪೂರ ಗ್ರಾಮದಲ್ಲಿ ನಡೆದಿದೆ.

ದನಗಳ ಶೆಡ್ ನಿರ್ಮಾಣಕ್ಕೆ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ‌ನೀಡುತ್ತಿಲ್ಲ. ಗ್ರಾಮ ಸಭೆ ಸೇರಿದಂತೆ ಯಾವುದನ್ನು ನಡೆಸದೆ ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸದ ಅಧಿಕಾರುಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


Advertisement

Leave a reply

Your email address will not be published. Required fields are marked *

error: Content is protected !!