Select Page

Advertisement

ಖುಷಿಗೆ ಎರಡು ಬೆಳ್ಳಿ ಪದಕ

ಖುಷಿಗೆ ಎರಡು ಬೆಳ್ಳಿ ಪದಕ

ಬೆಳಗಾವಿ: ಬೆಂಗಳೂರಿನಲ್ಲಿ ಈಚೆಗೆ ನಡೆದ ಕರ್ನಾಟಕ ರಾಜ್ಯ ಮುಕ್ತ ಟೂರ್ನಿಯ ಆರ್ಟಿಸ್ಟಿಕ್‌ ಸ್ಕೇಟಿಂಗ್‌ ವಿಭಾಗದಲ್ಲಿ ನಗರದ ಖುಷಿ ಏಕನಾಥ ಅಗಸಿಮನಿ ಎರಡು ಬೆಳ್ಳಿ ಪದಕ ಗಳಿಸಿದ್ದಾಳೆ.

ಸೂರ್ಯಕಾಂತ ಹಿಂಡಲಗೇಕರ್‌, ವಿಠ್ಠಲ ಗಗನೆ, ಪಿಕ್ಕಿಲಿ ಕರುಣಾಕರ ನಾಯ್ಡು ಮತ್ತು ಪಿಕ್ಕಿಲಿ ವಾಸುದೇವಕುಮಾರ ನಾಯ್ಡು ತರಬೇತಿ ನೀಡಿದ್ದರು.

Advertisement

Leave a reply

Your email address will not be published. Required fields are marked *

error: Content is protected !!