Select Page

Advertisement

ಕೊಳವೆ ಬಾವಿಯಲ್ಲಿ ಜೈನಮುನಿ ಮೃತದೇಹ ಪತ್ತೆ ; ದೇಹ ತುಂಡರಿಸಿ ಬಟ್ಟೆಯಲ್ಲಿ ‌ಕಟ್ಟಿ ಬೀಸಾಕಿದ ದುರುಳರು

ಕೊಳವೆ ಬಾವಿಯಲ್ಲಿ ಜೈನಮುನಿ ಮೃತದೇಹ ಪತ್ತೆ ; ದೇಹ ತುಂಡರಿಸಿ ಬಟ್ಟೆಯಲ್ಲಿ ‌ಕಟ್ಟಿ ಬೀಸಾಕಿದ ದುರುಳರು

ಚಿಕ್ಕೋಡಿ : ಗುರುವಾರ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನ ಮುನಿ ಒಬ್ಬರನ್ನು ಹತ್ಯೆಗೈದು ಕೊಳವೆ ಬಾವಿಯಲ್ಲಿ ಎಸೆದಿದ್ದ ಮೃತದೇಹ ರಾಯಬಾಗ ತಾಲೂಕಿನ‌ ಕಟಕಬಾವಿಯಲ್ಲಿ ಪತ್ತೆಯಾಗಿದೆ.

ಚಿಕ್ಕೋಡಿ ತಾಲೂಕಿನ ಹಿರೇಕೊಡಿಯ ನಂದಿ ಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜ್ ಹತ್ಯೆಯಾದ ಮುನಿ.

ಹಣಕಾಸಿನ ವ್ಯವಹಾರದ ಹಿನ್ನಲೆಯಲ್ಲಿ ಬೆಂಬಲಿಗರು ಜೈನ‌ ಮುನಿ ಕೊಲೆ ಮಾಡಿ ದೇಹವನ್ನು ತುಂಡರಿಸಿ ಕೊಳವೆ ಬಾವಿಗೆ ಎಸೆದಿದ್ದರು. ಸಧ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ಆರೋಗ್ಯ ಅಧಿಕಾರಳು ಸೇರಿದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!