Select Page

Video – ಸಿದ್ದರಾಮಯ್ಯ ಪರ ಮಾತಾಡುವಾಗಲೇ Live ನಲ್ಲಿ ವ್ಯಕ್ತಿ ಸಾವು

Video – ಸಿದ್ದರಾಮಯ್ಯ ಪರ ಮಾತಾಡುವಾಗಲೇ Live ನಲ್ಲಿ ವ್ಯಕ್ತಿ ಸಾವು

ಬೆಂಗಳೂರು : ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರ ಆದೇಶ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿವೆ. ಸಿಎಂ ಪರ ಪತ್ರಿಕಾಗೋಷ್ಠಿ ಮಾಡುತ್ತಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಸಿದ್ದರಾಮಯ್ಯ ಪರವಾಗಿ ಸೋಮವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಕೋಲಾರ ಕುರುಬರ‌ ಸಂಘದ ವತಿಯಿಂದ ಸುದ್ದಿಘೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ರವೀಂದ್ರ ಎಂಬುವವರು ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಸಾವಣಪ್ಪಿದ್ದಾರೆ.

ಮುಡಾ ಪ್ರಕರಣದ ಕುರಿತು ಸಿಎಂ ಪರ ಸುದ್ದಿಘೋಷ್ಠಿಯಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ರವೀಂದ್ರ ಕುಸಿದು ಬಿದ್ದರು. ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಚಿಕಿತ್ಸೆ ಫಲಕಾರಿ ಆಗದೆ ಸಾವಣಪ್ಪಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!