ಮಾನವೀಯತೆ ಮೆರೆದ ಚಿಕ್ಕೋಡಿ ಎಸಿ ಸುಭಾಷ್ ಸಂಪಗಾಂವಿ Jan 7, 2025 | ಬೆಳಗಾವಿ | 0 | ಚಿಕ್ಕೋಡಿ : ತಾಲ್ಲೂಕಿನ ನನದಿ ಗ್ರಾಮದ ರಾಜೇಂದ್ರ ಭೋವಿ ಎಂಬ ಕುಟುಂಬದಲ್ಲಿ ದೃಷ್ಟಿ ದೋಷ ಹೊಂದಿದ್ದ ನಾಲ್ವರನ್ನು ಚಿಕ್ಕೋಡಿ ಎಸಿ ಸುಭಾಷ್ ಸಂಪಗಾಂವಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕುಟುಂಬಕ್ಕೆ ಸರ್ಕಾರದ ನೆರವು ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಗಳು ಉಪಸ್ಥಿತರಿದ್ದರು.