Select Page

Advertisement

ವಿದ್ಯುತ್ ತಗುಲಿ ಮೂವರು ಸಾವು ; ಗಡಿಯಲ್ಲಿ ಮತ್ತೊಂದು ದುರ್ಘಟನೆ

ವಿದ್ಯುತ್ ತಗುಲಿ ಮೂವರು ಸಾವು ; ಗಡಿಯಲ್ಲಿ ಮತ್ತೊಂದು ದುರ್ಘಟನೆ

ಕಾಗವಾಡ: ಸಮೀಪದ ಮಹಾರಾಷ್ಟ್ರ ದ ಮಿರಜ್ ತಾಲೂಕಿನ ಮೈಶಾಳ ಗ್ರಾಮದಲ್ಲಿ ವಿದ್ಯುತ್ ತಗುಲಿ ಮಗು ತಂದೆ ಸೇರಿ ಮೂವರು ಸಾವನಪ್ಪಿದ್ದು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ನಡೆದಿದೆ.

ಪ್ರದೀಪ ಶ್ರೀಕೃಷ ವನಮೋರೆ (34) ಶಾಹೀರಾಜ ವನಮೋರೆ (12) ಪಾರಸನಾಥ ವನಮೋರೆ (40) ಮೃತ ದುರ್ದೈವಿಗಳಾಗಿದ್ದು, ಹೇಮಂತ್ ವನಮೋರೆ ಗಂಭೀರ ಗಾಯಗೊಂಡಿದ್ದು, ಆತನನ್ನು ಮಿರಜ್ ಆಸ್ಪತ್ರೆಗೆ ರವಾನಿಸಲಾಗಿದೆ.

ಗದ್ದೆಯಲ್ಲಿ ನೀರು ಹಾಯಿಸಲು ಹೋದಾಗ ವಿದ್ಯುತ್ ತಂತಿ ಕಟ್ ಆಗಿ ಬಿದ್ದ ಪರಿಣಾಮ ಮೂವರಿಗೆ ವಿದ್ಯುತ್ ತಗಿಲಿದೆ ಸ್ಥಳದಲ್ಲೇ ಸಾವನಪ್ಪಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!