Select Page

Advertisement

BREAKING : ಹಿಪ್ಪರಗಿ ಆಣೆಕಟ್ಟು ಗೇಟಿಗೆ ಹಾನಿ ; ಹರಿದು ಹೋಗುತ್ತಿರುವ ಅಪಾರ ನೀರು

BREAKING : ಹಿಪ್ಪರಗಿ ಆಣೆಕಟ್ಟು ಗೇಟಿಗೆ ಹಾನಿ ; ಹರಿದು ಹೋಗುತ್ತಿರುವ ಅಪಾರ ನೀರು


ಅಥಣಿ : ಹಿಪ್ಪರಗಿ ಆಣೆಕಟ್ಟು ಮೊದಲ ಕ್ರೆಸ್ಟ್ ಗೇಟಿಗೆ ಹಾನಿಯಾದ ಹಿನ್ನಲೆಯಲ್ಲಿ ಅಪಾರ ಪ್ರಮಾಣದಲ್ಲಿ ಹಿನ್ನೀರು ಹರಿದು ಹೋಗುತ್ತಿದೆ.

ಅಥಣಿ ಹಾಗೂ ಜಮಖಂಡಿ ತಾಲೂಕಿನ ಮಧ್ಯದಲ್ಲಿ ಕೃಷ್ಣಾ ನದಿಗೆ ಇರುವ 6 ಟಿಎಂಸಿ ಸಾಮಥ್ರ್ಯದ ಹಿಪ್ಪರಗಿ ಆಣೆಕಟ್ಟು ಬಾಗಿಲಿಗೆ ಹಾ‌ನಿಯಾಗಿದೆ.

ಈ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದ್ದು ಕೃಷ್ಣಾ ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ‌ನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!