Select Page

Advertisement

ಬಿಜೆಪಿ ಪಟ್ಟಿ‌ ಬಿಡುಗಡೆ ; ಚಿಕ್ಕೋಡಿಯಿಂದ ಅಣ್ಣಾ…!

ಬಿಜೆಪಿ ಪಟ್ಟಿ‌ ಬಿಡುಗಡೆ ; ಚಿಕ್ಕೋಡಿಯಿಂದ ಅಣ್ಣಾ…!

ಬೆಂಗಳೂರು : ಬಿಜೆಪಿ ಮೊದಲ ಎರಡನೇ ಪಟ್ಟಿ ಬಿಡುಗಡೆ ಆಗಿದ್ದು ಚಿಕ್ಕೋಡಿಯಿಂದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಿಕೆಟ್ ನೀಡಲಾಗಿದೆ.

ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಒಡೆಯರ್ ಅವರಿಗೆ ನೀಡಲಾಗಿದೆ.

ಉಡುಪಿ ‌ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೈತಪ್ಪಿದ್ದು‌ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಕೊಲಾಗಿದೆ. ಇನ್ನೂ ಶೊಕಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ‌ ಕ್ಷೇತ್ರಕ್ಕೆ ನೀಡಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!