Select Page

Advertisement

ಗೋಕಾಕ್ ಪಟ್ಟಣದಲ್ಲಿ ಹರಿದ ರಕ್ತ ; ಯುವಕನ ಬರ್ಬರ ಹತ್ಯೆ

ಗೋಕಾಕ್ ಪಟ್ಟಣದಲ್ಲಿ ಹರಿದ ರಕ್ತ ; ಯುವಕನ ಬರ್ಬರ ಹತ್ಯೆ

ಗೋಕಾಕ್ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗೋಕಾಕ್ ಪಟ್ಟಣದಲ್ಲಿ ನಡೆದಿದೆ.

ಗೋಕಾಕ‌ ನಗರದ ಜಿ ಆರ್ ಬಿ ಸಿ ಕಚೇರಿ ಎದುರಿನ ಐಶ್ವರ್ಯ ಬಾರ್ ಎದುರು ಘಟನೆ ನಡೆದಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಪರಶುರಾಮ್ ಗೊಂಧಳಿ (26) ಎಂಬಾತನನ್ನು ಕೊಲೆ ಮಾಡಲಾಗಿದೆ.

ಸ್ಥಳಕ್ಕೆ ಗೋಕಾಕ ನಗರ ಪೊಲೀಸರ ಭೇಟಿ ಪರಿಶೀಲನೆ.
ಗೋಕಾಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!