ಬೆಳಗಾವಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ : ಕಪ್ಪು ಮಸಿ ಬಳಿದ ದುರುಳರು Feb 19, 2026 | ಬೆಳಗಾವಿ | 0 | ಬೆಳಗಾವಿ ; ಬೆಳಗಾವಿ ನಗರದ ಮಚ್ಚೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಕಪ್ಪು ಮಸಿ ಬಳೆದ ಘಟನೆ ನಡೆದಿದೆ.ರಾಯಣ್ಣ ಪ್ರತಿಮೆಗೆ ಕಪ್ಪು ಮಸಿ ಬಳಿದ ಘಟನೆಯನ್ನು ಕನ್ನಡಿಗರು ಖಂಡಿಸಿದ್ದಾರೆ.