ಕೊನೆಗೂ ಸಿಕ್ಕ ಕರಿಮಣಿ ಮಾಲೀಕ
ಉಡುಪಿ : ಕರಿಮಣಿ ಮಾಲೀಕ ನೀಜವಾಗಿಯೂ ಮಹಿಳೆಯರ ಬದುಕಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅದರಂತೆ ಉಡುಪಿಯಲ್ಲಿ ಕರಿಮಣಿ ಮಾಲೀಲ ಸಿಕ್ಕಂತಾಗಿದೆ.
ಹೌದು ಬರೋಬ್ಬರಿ 4 ಲಕ್ಷ ಮೌಲ್ಯದ ಕರಿಮಣಿ ( ಮಂಗಳಸೂತ್ರ ) ಕಳೆದುಕೊಂಡ ಮಹಿಳೆ ಪರದಾಡುತ್ತಿದ್ದರು. ಆದರೆ ಖಾಸಗಿ ಬಸ್ ಚಾಲಕನ ಪ್ರಾಮಾಣಿಕತೆಯಿಂದ ಕೊನೆಗೂ ಕರಿಮಣಿ ಸಿಕ್ಕಂತಾಗಿದೆ.
ಉಡುಪಿಯ ಮಣಿಪಾಲ್ ನಿಂದ ಮಂಗಳೂರಿಗೆ ತೆರಳುವ ರೆಶ್ಮಾ ಟ್ರಾರ್ವಲ್ಸ್ ನ ಬಸ್ ಚಾಲಕ ಪುರಂದರ ಹಾಗೂ ನಿರ್ವಾಹಕ ಆಸಿಫ್ ಎಂಬಾತ ಮಹಿಳೆಗೆ ಕರಿಮಣಿ ವಾಒಸ್ ನೀಡಿದ್ದಾರೆ.
ಒಟ್ಟಿನಲ್ಲಿ ಮಹಿಳೆಗೆ ತನ್ನ ಕರಿಮಣಿ ಮಾಲೀಕ ಸಿಕ್ಕಂತಾಗಿದೆ. ಇದರಿಂದ ಆಕೆ ನಿಟ್ಟುಸಿರು ಬಿಡುವಂತಾಗಿದೆ.


