Select Page

Advertisement

VIDEO – ಭೀಕರ ಅಪಘಾತದಲ್ಲಿ ಪವಾಡ ರೂಪದಲ್ಲಿ ಪಾರಾದ ಸ್ವಾಮೀಜಿ

VIDEO – ಭೀಕರ ಅಪಘಾತದಲ್ಲಿ ಪವಾಡ ರೂಪದಲ್ಲಿ ಪಾರಾದ ಸ್ವಾಮೀಜಿ

https://fb.watch/ler3wgPCPa/?mibextid=Nif5oz

ಬೆಳಗಾವಿ :  ಪ್ರಯಾಣಿಸುತ್ತಿದ್ದ ಕಾರು ಭೀರಕ ಅಪಘಾತವಾಗಿದ್ದು ಇಬ್ಬರು ಸ್ಥಳದಲ್ಲೇ ಸಾವಣಪ್ಪಿದ್ದಾರೆ.‌ ಈ ಭೀಕರ ಅಪಘಾತದಲ್ಲಿ ಪವಾಡ ರೂಪದಲ್ಲಿ  ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಪಾರಾಗಿದ್ದಾರೆ.

ಕಾಕತಿ ಗ್ರಾಮದ ಬಳಿ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉಂಟಾದ ಬೀಕರ ರಸ್ತೆ ಅಪಘಾತದಲ್ಲಿ ಸ್ವಾಮೀಜಿ ಹಿಂಬಾಲಕರು ಸ್ಥಳದಲ್ಲೇ ಸಾವಣಪ್ಪಿದ್ದಾರೆ. ತೀವ್ರವಾಗಿ ಗಾಯೊಂಡ ಸ್ವಾಮೀಜಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!