Select Page

Advertisement

ಬೆಳಗಾವಿ : ಕಾಮಗಾರಿ ವೇಳೆ ದುರ್ಘಟನೆ, ಮಣ್ಣಲ್ಲಿ ಸಿಲುಕಿದ ಕಾರ್ಮಿಕರು

ಬೆಳಗಾವಿ : ಕಾಮಗಾರಿ ವೇಳೆ ದುರ್ಘಟನೆ, ಮಣ್ಣಲ್ಲಿ ಸಿಲುಕಿದ ಕಾರ್ಮಿಕರು



ಬೆಳಗಾವಿ : ಒಳ ಚರಂಡಿ ಕಾಮಗಾರಿ ಮಾಡುವ ವೇಳೆ ದುರ್ಘಟನೆ ಸಂಭವಿಸಿದ್ದು ಮಣ್ಣಿನ ಅಡಿ ಇಬ್ಬರು ಕಾರ್ಮಿಕರು ಸಿಲುಕಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿ ಮಾಡುವ ವೇಳೆ ಮಣ್ಣು ಕುಸಿದು ದುರ್ಘಟನೆ ಸಂಭವಿಸಿದ್ದು ಇಬ್ಬರು ಕಾರ್ಮಿಕರ ಪೈಕ ಓರ್ವನನ್ನು ಹೊರತಗೆಯಲಾಗಿದ್ದು, ಇನ್ನೋರ್ವ ಕಾರ್ಮಿಕನಿಗಾಗಿ ಶೋಧಕಾರ್ಯ ಮುಂದುವರಿದಿದೆ.

Advertisement

Leave a reply

Your email address will not be published. Required fields are marked *

error: Content is protected !!